ಮುದ್ದು ಗಲ್ಲದ ಮೇಲೆ ಜೇನಿನಂತ ಸವಿಯುಂಟು,
ನೋಡಕಷ್ಟೇ ಪುಣ್ಯ,ಸವಿಯಲು ಹೋದರೆ ನಾ ತೊಡಿಸಿದ್ದ ಉಂಗುರ ತೊಟ್ಟಿದ್ದ ಬೆರಳುಗಳೆ ಮಧ್ಯೆ ಪ್ರವೇಶಿಸುವುದು....|
ಕಾಯುವಿಕೆ,ತಾಳ್ಮೆಗಳೆ ಸಹನೆಕಳೆದುಕೊಂಡವು ಇಬ್ಬರಲ್ಲೂ |
ನಿಶ್ಚಿತಾರ್ಥ ಮುಗಿದಮೇಲೆ ಎಲ್ಲವೂ ಮುಗಿದಂತಯೇ ಎನ್ನುವುದು ಇವನ ವಾದ....|
ಕಾಲುಂಗುರವನ್ನು ತೊಡಿಸುವ ತನಕ ಕಾಯಬೇಕು ಎನ್ನುವುದು ಇವಳ ವಾದ||
ಬಲಾತ್ಕಾರ ಸವಿ ಉಣ್ಣಲು ಹೋಗಿ,ಕೆನ್ನೆ ಕೆಂಪಾದವು ಇವನದು|
ಅವಳ ಕಣ್ಣೀರ ಹನಿಗಳೆ,ಇವಳ ಕಪಾಳ ಮೋಕ್ಷ ಮಾಡುತ್ತಿದ್ದವು|
ನಾಳೆ ಕೊಡಬೇಕಾಗಿದ್ದನು ,ಇಂದೇ ಕೊಟ್ಟಿದ್ದರಾಗಿತ್ತು ಎಂದು ಜರಿದವು|
ಅವನ ನೆನೆದು ಕೋಡಿಯಂತೆ ಹರಿಯುತ್ತಿದ್ದ ವರ್ಷಿಣಿಯ ಕಣ್ಣಿರು |
ನೆಲಕ್ಕೆ ತಾಗದಂತೆ ತನ್ನ ಕೈಯ ಬೊಗಸೆಯಲ್ಲಿ ಹಿಡಿಯುತ್ತಿದ್ದನು ಅಭಿಲಾಷ|
ಅಭಿಲಾಷ್ ಟಿ ಬಿ
ತಿಪಟೂರು
ನೋಡಕಷ್ಟೇ ಪುಣ್ಯ,ಸವಿಯಲು ಹೋದರೆ ನಾ ತೊಡಿಸಿದ್ದ ಉಂಗುರ ತೊಟ್ಟಿದ್ದ ಬೆರಳುಗಳೆ ಮಧ್ಯೆ ಪ್ರವೇಶಿಸುವುದು....|
ಕಾಯುವಿಕೆ,ತಾಳ್ಮೆಗಳೆ ಸಹನೆಕಳೆದುಕೊಂಡವು ಇಬ್ಬರಲ್ಲೂ |
ನಿಶ್ಚಿತಾರ್ಥ ಮುಗಿದಮೇಲೆ ಎಲ್ಲವೂ ಮುಗಿದಂತಯೇ ಎನ್ನುವುದು ಇವನ ವಾದ....|
ಕಾಲುಂಗುರವನ್ನು ತೊಡಿಸುವ ತನಕ ಕಾಯಬೇಕು ಎನ್ನುವುದು ಇವಳ ವಾದ||
ಬಲಾತ್ಕಾರ ಸವಿ ಉಣ್ಣಲು ಹೋಗಿ,ಕೆನ್ನೆ ಕೆಂಪಾದವು ಇವನದು|
ಅವಳ ಕಣ್ಣೀರ ಹನಿಗಳೆ,ಇವಳ ಕಪಾಳ ಮೋಕ್ಷ ಮಾಡುತ್ತಿದ್ದವು|
ನಾಳೆ ಕೊಡಬೇಕಾಗಿದ್ದನು ,ಇಂದೇ ಕೊಟ್ಟಿದ್ದರಾಗಿತ್ತು ಎಂದು ಜರಿದವು|
ಅವನ ನೆನೆದು ಕೋಡಿಯಂತೆ ಹರಿಯುತ್ತಿದ್ದ ವರ್ಷಿಣಿಯ ಕಣ್ಣಿರು |
ನೆಲಕ್ಕೆ ತಾಗದಂತೆ ತನ್ನ ಕೈಯ ಬೊಗಸೆಯಲ್ಲಿ ಹಿಡಿಯುತ್ತಿದ್ದನು ಅಭಿಲಾಷ|
ಅಭಿಲಾಷ್ ಟಿ ಬಿ
ತಿಪಟೂರು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ